Tuesday, December 28, 2010

ಇಂದಿನ ಪ್ರಮುಖ ಸುದ್ದಿಗಳು...



1.ಬಾರಿಂದ ಬಂದ ಗಂಡನಿಗೆ ಬಾಗಿಲಲ್ಲಿ ಕಾದು ಒದೆ ತಿಂದ ಹೆಂಗಸು.. 
2.ಗಲಾಟೆಯಲ್ಲಿ ಬಸ್ಸಿಗೆ ಕಲ್ಲು ತೂರಾಟ, ರೊಚ್ಚಿಗೆದ ಡ್ರೈವರಿಂದ ಪ್ರತಿಭಟನೆ..
3.ಕರೆಂಟ್ ಹೋಯಿತೆಂದು ಕಾಡಿಗೆ ಹೊರಟ ಉದ್ಯಾನನಗರಿಯ ಯುವಕ..
4.ಮಾಲ್ ಒಂದರಲ್ಲಿ ಅಗ್ನಿ ದುರಂತ ಮಳೆರಾಯನ ಆರ್ಭಟಕ್ಕೆ ತಗ್ಗಿದ ಅಗ್ನಿದೇವ
5.ಪಕ್ಕದ ಮನೆಯ ಪೆಟ್ಟಿಗೆ ಮೇಲೆ ಕಣ್ಣಿಟಿದ ಯುವಕನಿಗೆ ಗುಂಡೆಟು ಇಟ್ಟ ಯುವತಿ ..
6.ಕನಸಲ್ಲಿ ಬಂದಳೆಂದು ಪದ್ಯ ಬರೆದ ಹುಡುಗನಿಗೆ ಸಿಕ್ಕ ಜ್ಞಾನಪೀಠ  ಪ್ರಶಸ್ತಿ...
7.ಟೆಸ್ಟ್ ಕ್ರಿಕೆಟ್ ಸೋತೆವೆಂದು ಮರಳಿ ಮನೆಗೆ ಬಾರಾದೆ ಇನೊಂದು ಪಂದ್ಯ ಆಡಿಸಿ ಗೆಲುತೆವೆ ಎನ್ನುತಿರುವ  ಕ್ರಿಕೆಟಿಗರು...










ತಾಜಾ ಸುದ್ಹಿ ನ್ನು ದೆ ವಿಟ್ಟು  ನಿರೀಕ್ಷಿಸಿ....

No comments:

Post a Comment