Friday, December 31, 2010

ಇಂದಿನ ಪ್ರಮುಖ ಸುದ್ದಿಗಳು...

1. ಪಾಟ್ ಹೋಲ್ ತುಳಿದು ಪರ್ಮಾತ್ಮನ ಪಾದಾ ಸೇರಿದ ದೈವಭಕ್ತೆ ಹೆಸರಲ್ಲಿ ಗುಡಿ

2. ಇಂದು "ಕೊಡಂಗಿ ಹಾಡಿತು ಕೋಳಿ ಹಾರಿತು" ಚಿತ್ರ ರಾಜ್ಯದ್ಯಂತ ಬಿಡುಗಡೆ ಸಮಾರಂಭಕ್ಕೆ ಶ್ರೇಷ್ಠ ನಟರಾದ ಕುಹು ಕುಹು ಆಗಮನ..

3. ಚಳಿಗಾಲದಲ್ಲಿ ಶೆಕೆ ಆಯಿತೆಂದು ಬಿಬಿಎಂಪಿಗೆ ಛೀಮಾರಿ ಹಾಕಿದ ಜಯಮ್ಮ..

4. ವೀರಪ್ಪನ್ ಅತ್ಮಕ್ಕೆ ಶಾಂತಿ ಸಿಕ್ಕಿಲ್ಲವೆಂದು ಮಾಡಿದ ಧರಣಿ ಇಂದು ಮುಕ್ತಯ..

ಸುದ್ಹಿ ನ್ನು ದೆ ವಿಟ್ಟು  ನಿರೀಕ್ಷಿಸಿ....

Tuesday, December 28, 2010

ಕಾಡಿದ ನೆನಪುಗಳ ಹುಡುಕುತ ಅಲೆದೆ

ಮತ್ತೆ ಕಾಡಿದೆ ನಿನ್ನ ನೆನಪು
ಮಳೆಯಲಿ ನೆನೆವಾಗ
ಮಲಗಿ ಕನಸು ಕಾಣುವಾಗ
ಎಡವಿ ಬೀಳುವಾಗ
ಕೈ ಮೇಲೆ ನಿನ್ ಹೆಸರ ಹಚ್ಚೆ ನೋಡಿದಾಗ

ಪುಸ್ತಕವ ತೆಗೆದಾಗ
ನಿನ್ನ ಸುವಾಸನೆಯಿರುವ
ನವಿಲು ಗರಿಗಳನ್ನ
ನೋಡಿದಾಗ ಪುನಃ ನೆನಪುಗಳು
ಕಾಡಹತಿದೇ...

ಕತ್ತಲು
ಕವಿದಾಗ ಅಳುವ ನಿಶ್ಯಬ್ಡ
ಕಂಗಳು ಮತ್ತೆ ಹುಡುಕ ಹತ್ತಿವೆ
ನಿನ್ನ ನೆನಪುಗಳ..

ಗಂಟಲಿನ್ನಿಂದಚೆಗೆ ಬಾರದ
ಶಬ್ದದ ಒಳಗೂ ನಿನ್ನ ಹೆಸರಿದೆ
ಕೂಗಿದರೆ ಬರುವೆಯ??
ಎಂಬ ಪ್ರಶ್ನೆಗೆ ಉತರವಿಲ್ಲದೆ
ನೆನಪಾಗಿದೆ ನಿನ್ನ
ನೆನಪುಗಳ...


ನನ್ನದಲ್ಲದ ನಿನ್ನ ನೆನೆವಾಗ
ಕಣ್ಣಲ್ಲಿ ನೀರೆಕೆ ಮೂಡಿದೇ??

ಇಂದಿನ ಪ್ರಮುಖ ಸುದ್ದಿಗಳು...



1.ಬಾರಿಂದ ಬಂದ ಗಂಡನಿಗೆ ಬಾಗಿಲಲ್ಲಿ ಕಾದು ಒದೆ ತಿಂದ ಹೆಂಗಸು.. 
2.ಗಲಾಟೆಯಲ್ಲಿ ಬಸ್ಸಿಗೆ ಕಲ್ಲು ತೂರಾಟ, ರೊಚ್ಚಿಗೆದ ಡ್ರೈವರಿಂದ ಪ್ರತಿಭಟನೆ..
3.ಕರೆಂಟ್ ಹೋಯಿತೆಂದು ಕಾಡಿಗೆ ಹೊರಟ ಉದ್ಯಾನನಗರಿಯ ಯುವಕ..
4.ಮಾಲ್ ಒಂದರಲ್ಲಿ ಅಗ್ನಿ ದುರಂತ ಮಳೆರಾಯನ ಆರ್ಭಟಕ್ಕೆ ತಗ್ಗಿದ ಅಗ್ನಿದೇವ
5.ಪಕ್ಕದ ಮನೆಯ ಪೆಟ್ಟಿಗೆ ಮೇಲೆ ಕಣ್ಣಿಟಿದ ಯುವಕನಿಗೆ ಗುಂಡೆಟು ಇಟ್ಟ ಯುವತಿ ..
6.ಕನಸಲ್ಲಿ ಬಂದಳೆಂದು ಪದ್ಯ ಬರೆದ ಹುಡುಗನಿಗೆ ಸಿಕ್ಕ ಜ್ಞಾನಪೀಠ  ಪ್ರಶಸ್ತಿ...
7.ಟೆಸ್ಟ್ ಕ್ರಿಕೆಟ್ ಸೋತೆವೆಂದು ಮರಳಿ ಮನೆಗೆ ಬಾರಾದೆ ಇನೊಂದು ಪಂದ್ಯ ಆಡಿಸಿ ಗೆಲುತೆವೆ ಎನ್ನುತಿರುವ  ಕ್ರಿಕೆಟಿಗರು...










ತಾಜಾ ಸುದ್ಹಿ ನ್ನು ದೆ ವಿಟ್ಟು  ನಿರೀಕ್ಷಿಸಿ....